Thursday, June 9, 2011

ಯಕ್ಷಸಿರಿ ಬಳಗದವರಿಂದ ಸುಧನ್ವಾರ್ಜುನ

ಯಕ್ಷಸಿರಿ ಕಲಾಬಳಗದ ಕಲಾವಿದರಿಂದ ಗಿರಿನಗರ ರಾಮಾಶ್ರಮದಲ್ಲಿ(ಮಠ)

ಯಕ್ಷಸಿರಿ ಕಲಾಬಳಗದ ಕಲಾವಿದರಿಂದ ಗಿರಿನಗರ ರಾಮಾಶ್ರಮದಲ್ಲಿ(ಮಠ)

ದಿನಾಂಕ 11-JUNE-2011 ಶನಿವಾರ ಸಂಜೆ 6 ಕ್ಕೆ
ಸುಧನ್ವಾರ್ಜುನ

ಭಾಗವತರು : ಶ್ರೀ ಸುಬ್ರಾಯ ಹೆಬ್ಬಾರ.
ಮದ್ದಳೆ : ಶ್ರೀ ನಾರಾಯಣ ಹೆಬ್ಬಾರ.
ಚಂಡೆ : ಶ್ರೀ ಅಮೃತದೇವ ಕಟ್ಟಿನಕೆರೆ; ಶ್ರೀ ಕಾರ್ತೀಕ ಧಾರೇಶ್ವರ.

ಸುಧನ್ವ : ಶ್ರೀಮತಿ ಗೀತಾ ಹೆಗಡೆ.
ಅರ್ಜುನ :ಶ್ರೀಮತಿ ಮಯೂರಿ ಉಪಾಧ್ಯ.
ಪ್ರಭಾವತಿ: ಶ್ರೀಮತಿ ಪಲ್ಲವಿ ಹೆಬ್ಬಾರ.
ಕೃಷ್ಣ : ಕುಮಾರಿ ನಿಹಾರಿಕಾ ಭಟ್ಟ.
ಪ್ರದ್ಯುಮ್ನ : ಕುಮಾರಿ ದಿಶಾ ಭಟ್ಟ.
ವೃಷಕೇತು : ಕುಮಾರಿ ಪಯಸ್ವಿನಿ ರಾವ್.

No comments:

Post a Comment